ಪರಕೀಯರ ಆಕ್ರಮಣದಿಂದ ಹಿಂದು ಸಮಾಜಕ್ಕಾದ ಹಾನಿ ಏನು ?

ಶ್ರೀಮಂತ ಸಂಸ್ಕೃತಿ, ವಿದ್ಯೆ, ವಿಜ್ಞಾನ, ಹಾಗೂ ಸಂಪತ್ತಿನಿಂದ ವಿಶ್ವವಿಖ್ಯಾತವಾಗಿದ್ದ ಭಾರತ ತನ್ನ ಸನಾತನ ಧರ್ಮದ ನೈಜ ಕ್ಷಾತ್ರವನ್ನು ಬೌದ್ಧ ಹಾಗೂ ಜೈನರ ಅತಿಯಾದ ಅಹಿಂಸಾ ಮತಪ್ರಚಾರದಿಂದ ಕಡೆಗಣಿಸಿ ದುರ್ಬಲವಾಗುತ್ತಾ ಸಾಗಿತು. ಆ ಹಂತದಲ್ಲಿ ಅಸುರ ಮನೋಭಾವದ ತಾಮಸ ಮತಾನುಯಾಯಿಗಳಾದ ಮೊಘಲರ ಆಕ್ರಮಣ ಈ ದೇಶದ ಮೇಲಾಯಿತು ಇಲ್ಲಿನ ಸಂಪತ್ತಿನ ಲೂಟಿ, ಅತ್ಯಾಚಾರ, ಅನಾಚಾರ, ದೇವಾಲಯಗಳನಾಶ, ಸಾಧು ಸಂತರ ಕಗ್ಗೊಲೆ, ಧರ್ಮಗ್ರಂಥಗಳ ನಾಶ, ಬಲಾತ್ಕಾರದ ಮತಾಂತರ, ಗೋಹತ್ಯೆ, ಮುಂತಾದ ಅಮಾನುಶಕ್ರೌರ್ಯಕ್ಕೆ ಹಿಂದೂ ಸಮಾಜ ತುತ್ತಾಗಿ ಭಾರತ ಪರಕಿಯರ ವಶವಾಗಿ ದೆಹಲಿ ಆಡಳಿತ ಮುಸಲ್ಮಾನರ ಕೈಸೇರಿತು. ಶ್ರೀ ಕೃಷ್ಣನ ಮಾರ್ಗದರ್ಶನ ಮರೆತು ಕ್ಷಾತ್ರ ಧರ್ಮತ್ಯಜಿಸಿ ಬೌದ್ಧ ಜೈನರ ಅತಿ ವಿನಯದಿಂದ ಕೂಡಿದ ಅಹಿಂಸೆ ಎನ್ನುವ ಮಾತನ್ನು ಅತಿಯಾಗಿ ಅನುಸರಿಸಿದ್ದಕ್ಕಾಗಿ ದೇಶ ಹಾಗೂ ಧರ್ಮ ಪಡಬಾರದ ಕಷ್ಟ ಪಡಬೇಕಾಗಿ ಬಂತು. ಮಥುರಾ, ಅಯೋಧ್ಯೆ, ಕಾಶಿ, ಸೋಮನಾಥದಂತ ದೇವಾಲಯಗಳು ಮುಸಲ್ಮಾನರಿಂದ ನಾಶವಾಗಿ ಮಸೀದಿಗಳಾದುವು. ಈ ಹಂತದಲ್ಲಿ ಇಸ್ಲಾಮಿನ ಲೂಟಿಕೋರ ರಾಜರುಗಳಿಂದ ಹಿಂದೂ ಜನರ ಲೂಟಿ ಅಧಿಕವಾಗಿ ಪೂಜೆ ಪುನಸ್ಕಾರಗಳಿಗೆ ಅಡೆತಡೆ ಉಂಟಾಯಿತು. ಶ್ರೀಮಂತ ದೇಶದಲ್ಲಿ ಬಡತನ ತಾಂಡವವಾಡತೊಡಗಿತು. ಜನರು ಧರ್ಮಾಚರಣೆಯಿಂದ ವಂಚಿತರಾಗಿ. ಜೀವ ಭಯದಿಂದಲೂ ಅಜ್ಞಾನದಿಂದಲೂ ಬಲಾತ್ಕಾರದಿಂದಲೂ ಇಸ್ಲಾಮಿಗೆ ಮತಾಂತರವಾಗುತ್ತಿದ್ದರು.ಇಂತಹ ಸಮಯದಲ್ಲಿ ಭಕ್ತಿ ಪಂಥದ ಉದಯವಾಗಿ ಭಜನೆ ಕೀರ್ತನೆಗಳು ಮಹತ್ವ ಪಡೆದುಕೊಂಡವು. ಮುಸಲ್ಮಾನರ ಆಡಳಿತದಲ್ಲಿ ಎಲ್ಲೆಲ್ಲೂ ಅನ್ಯಾಯ ಅಸಹನೆ ತಾಂಡವವಾಡುತ್ತಿತ್ತು ಇಂತಹ ಅಶಾಂತಿಯ ಬದುಕಿನ ನಡುವೆ ಅನೇಕ ಅನಿಷ್ಟ ಪದ್ದತಿಗಳು ಹುಟ್ಟಿಕೊಂಡವು. ಅದು ಮುಸಲ್ಮಾನ ಕಾಮುಕ ಕಿರಾತಕರಿಂದ ರಕ್ಷಿಸಿಕೊಳ್ಳಲು ಅನಿವಾರ್ಯವೂ ಆಗಿತ್ತು.  ಪರ್ಧಾ ಪದ್ದತಿ, ಸತಿಸಹಗಮನ ಪದ್ದತಿ, ಬಾಲ್ಯ ವಿವಾಹ, ಮುಂತಾದ ಅನಿಷ್ಟಪದ್ದತಿಗಳು ಕಾಮುಕ ಮುಸಲ್ಮಾನರ ಆಡಳಿತದಲ್ಲಿ ಇವರಿಂದ ತಪ್ಪಿಸಿಕೊಳ್ಳುವ ತಂತ್ರವಾಗಿ ಸಮಾಜದಲ್ಲಿ ರೂಢಿಗೆ ಬಂದಿತು. ದಾಳಿಕೋರರಾಗಿ ಬಂದ ಮುಸಲ್ಮಾನರು ಎಂತಹ ಕಾಮುಕರೆಂದರೆ ಅವರ ದೇಶದಲ್ಲಿಯೇ ಹೆಂಗಸರನ್ನು ವಿಕೃತಕಾಮಿ ಗಂಡಸರಿಂದ ರಕ್ಷಿಸಲು ವಿಕಾರ ಕಾಣುವ ಕಪ್ಪು ವಸ್ತ್ರದಿಂದ ತಲೆಯಿಂದ ಕಾಲಿನವರೆಗೆ ಮುಚ್ಚಿ ಹೊರಗೆ ಕರೆದುಕೊಂಡು ಬರುವ ಪದ್ದತಿ ಇತ್ತು. ಏಕಾಂಗಿಯಾಗಿ ಮಹಿಳೆಯರು ಇಂದಿಗೂ ಹೊರಬರುವಂತಿಲ್ಲ. ಈಗಲೂ ಅವರ ಬುದ್ದಿಯೂ ಬದಲಾಗಿಲ್ಲ ಅವರ ಸಂಸ್ಕೃತಿಯೂ ಬದಲಾಗಿಲ್ಲ. ಮುಸಲ್ಮಾನ ಅರಸರ ಕಾಲದಲ್ಲಿ ಲಕ್ಷಾಂತರ ಹಿಂದುಗಳು ಬಲಾತ್ಕಾರದಿಂದ, ಅತ್ಯಾಚಾರದಿಂದ, ಮತಾಂತರವಾಗಿ ಮುಸಲ್ಮಾನರಾಗಿ ಬದಲಾದರು ಭಾರತದಲ್ಲಿರುವ ಮುಸಲ್ಮಾನರೆಲ್ಲಾ ಒಂದುಕಾಲದ ಹಿಂದೂಗಳೇ ಆಗಿದ್ದರು. ಇಂದು ಇವರೇ ಹಿಂದೂಸ್ಥಾನವನ್ನು ವಿರೋಧಿಸುವ ಶತೃಗಳಾಗುತ್ತಿದ್ದಾರೆ. ಇವರಿಗೆ ಸತ್ಯದ ಅರಿವು ಮೂಡಿಸಿ ಇವರನ್ನೆಲ್ಲಾ ಪುನಃ ಮಾತೃ ಧರ್ಮಕ್ಕೆ ತಂದು ಉದ್ದರಿಸುವ ಜವಾಬ್ದಾರಿ ಹಿಂದುಗಳಾದ ನಮ್ಮ ನಿಮ್ಮೆಲ್ಲರ ಮೇಲಿದೆ.

ಇವರ ನಂತರದಲ್ಲಿ ಭಾರತವನ್ನು ಲೂಟಿಮಾಡಲು ಬಂದವರು ಭೋಗಮತಾನುಯಾಯಿಗಳಾದ ಕ್ರಿಶ್ಚಿಯನ್ನರು ಇವರು ಇಂಗ್ಲೆಂಡ್, ಫ್ರಾನ್ಸ್, ಹಾಲೆಂಡ್, ಹಾಗೂ ಪೋರ್ಚುಗೀಸ್ ಗಳಿಂದ ಇಲ್ಲಿಗೆ ವ್ಯಾಪಾರಕ್ಕಾಗಿ ಬಂದು ಈದೇಶವನ್ನು ವಶಪಡಿಸಿಕೊಂಡರು. ಮುಸಲ್ಮಾನರು ಬಲಾತ್ಕಾರದಿಂದ ದೇವಾಲಯಗಳನ್ನು ನಾಶಮಾಡಿ ಹಿಂದುಗಳನ್ನು ಮತಾಂತರಮಾಡಿದರೆ, ಕ್ರಿಶ್ಚಿಯನ್ನರು ತಮ್ಮ ಕುತಂತ್ರದಿಂದ ಈ ದೇಶದ ಸಂಸ್ಕೃತಿಯನ್ನು ನಾಶಮಾಡುವ ಪ್ರಯತ್ನಕ್ಕೆ ಕೈಹಾಕಿದು.ಬೌದ್ಧಿಕ ಆಕ್ರಮಣವನ್ನು ಮಾಡತೊಡಗಿದರು. ಕ್ರೈಸ್ತ ಪಾದ್ರಿಗಳು ಸೇವೆಯ ಹೆಸರಿನಲ್ಲಿಯೂ, ಆಡಳಿತಗಾರರು ಆಮಿಷದಿಂದಲೂ ಹಾಗೂ ಮಿಶನರಿಗಳು ಅಸ್ಪತ್ರೆ ಶಾಲೆ ಮುಂತಾಗಿ ಸೇವೆಯೆಂಬ ಮುಖವಾಡದ ಮುಖಾಂತರವೂ ಹಿಂದೂ ಸಂಸ್ಕೃತಿಯನ್ನು ನಾಶ ಮಾಡುವ ಪ್ರಯತ್ನ ಮಾಡಿದರು. ಸಾಂಪ್ರದಾಯಿಕ ಗುರುಕುಲ ಶಿಕ್ಷಣ ಕ್ರಮವನ್ನು ಬದಲಾಯಿಸಿ ಶಿಕ್ಷಣದ ವ್ಯಾಪಾರ ಆರಂಭಿಸಿದರು. ಆರ್ಯದ್ರಾವಿಡ ವಾದ ಹುಟ್ಟುಹಾಕಿ ಕೆಳವರ್ಗದವರು ಮೇಲ್ವರ್ಗದವರನ್ನು ದ್ವೇಶಿಸುವಂತೆ ಮಾಡಿದರು. ನಮ್ಮ ಭವ್ಯ ಸಂಸ್ಕೃತಿಯನ್ನು ಮೌಢ್ಯ ಕಂದಾಚಾರ ಎಂದು ಹಂಗಿಸಿ ನಂಬಿಕೆಯನ್ನು ನಾಶಮಾಡಲು ಪ್ರಯತ್ನಿಸಿದರು. ವಿದ್ಯಾಭ್ಯಾಸದ ಹೆಸರಿನಲ್ಲಿ ವ್ಯಾಪಾರವನ್ನು ಆರಂಭಿಸಿ ಇಂಗ್ಲೀಷ್ ಶಿಕ್ಷಣಕ್ಕೆ ಒತ್ತು ಕೊಟ್ಟರು. ಹೆಂಡ ಕ್ಲಬ್ಬು ಪಬ್ಬು ಸಂಸ್ಕೃತಿಯನ್ನು ಬೆಳೆಸಿದರು ವೇಶ್ಯಾಗೃಹಗಳನ್ನುತೆರೆದರು, ಖಸಾಯಿ ಖಾನೆಗಳನ್ನು ತೆರೆದು ಗೋಹತ್ಯೆಯನ್ನು ಹೆಚ್ಚಿಸಿದರು. ಹೀಗೆ ಭೋಗ ಸಂಸ್ಕೃತಿಯನ್ನು ಈ ದೇಶದಲ್ಲಿ ಬಿತ್ತಿ ಸಾಂಸ್ಕೃತಿಕ ಹಾಗೂ ನೈತಿಕ ಅಧಃಪತನಕ್ಕೆ ಈ ದೇಶವನ್ನು ದೂಡಿದರು.

ಮುಂದೆ ಇದೆಮನಸ್ಥಿತಿಯ ನೆಹರೂ ಪ್ರೇರಿತ ಸೆಕ್ಯುಲರ್ ವಾದದ ಕಾಂಗ್ರೇಸ್ ಒಡೆದು ಆಳುವ ನೀತಿಯನ್ನೇ ಮುಂದುವರಿಸಿ ಭಾರತೀಯ ಯುವ ಜಾನಾಂಗವನ್ನು ಹಾದಿತಪ್ಪಿಸಿ ದೇಶಾದ್ಯಂತ ಭ್ರಷ್ಟಾಚಾರದ ಕೂಪ ಆಗುವಂತೆ ಮಾಡಿತು. ಹಾಗೂ ಅದೇ ಸಂಸ್ಕೃತಿಯನ್ನು ನೆಹರೂ ಕಟುಂಬ ನಾಲ್ಕು ತಲೆಮಾರಿನ ವರೆಗೂ ಮುಂದುವರಿಸಿಕೊಂಡುಬಂದಿದೆ. ಹೆಸರಿನೊಂದಿಗೆ ಗಾಂಧಿ ಸೇರಿಕೊಂಡು ಕಾಂಗ್ರೇಸ್ ಪಾರ್ಟಿಯನ್ನು ನಿರಾಶ್ರಿತರ ಗಂಜಿಕೇಂದ್ರವನ್ನಾಗಿ ಮಾಡಿಕೊಂಡಿದೆ. ಹಿಂದೂ ವಿರೋಧೀ ಮಾಧ್ಯಮಗಳು ಕಾಂಗ್ರೇಸ್ ಪೋಷಿತ ಬುದ್ಧಿಜೀವಿಗಳು ಸಾವೀರಾರು ವಿದೇಶೀ NGO ಗಳು ದೇಶದ್ರೋಹಿಗಳಿಂದಲೇ ತುಂಬಿರುವ ಕಮ್ಯುನಿಸ್ಟ್ ಪಾರ್ಟಿ, ಇವೆಲ್ಲವುಗಳ ಕುತಂತ್ರದಿಂದ ತಿರುಚಿದ ನಕಾರಾತ್ಮಕ ಇತಿಹಾಸ ಪಠ್ಯಗಳಿಂದ ಹಿಂದೂಗಳು ತಮ್ಮ ಭವ್ಯಪರಂಪರೆಯ ಹೆಮ್ಮೆಯನ್ನು ಮರೆತು. ನಿರಭಿಮಾನಿಗಳಾಗುವಂತಾಗಿ ನಮ್ಮ ಸಂಸ್ಕೃತಿ ನಮಗೇ ಅಸಹ್ಯವೆನಿಸುವಂತಾಗಿರುವುದು ಈ ದೇಶದ ದುರಂತ. ಇಂದು ಹೊಸಪೀಳಿಗೆಗೆ ಸತ್ಯ ತಿಳಿಸುವ ಹಾಗೂ ಸೂಕ್ತ ಮಾರ್ಗದರ್ಶನ ನೀಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಅದನ್ನು ನಾವೆಲ್ಲಾ ಒಟ್ಟಾಗಿ ಮಾಡಬೇಕಿದೆ. ಸಂಘೇ ಶಕ್ತಿ ಕಲಿಯುಗೇ ಎನ್ನುವ ನುಡಿಯಂತೆ ಒಗ್ಗಟ್ಟಾಗಿ ವಿರೋಧಿಗಳನ್ನು ಎದುರಿಸಬೇಕಿದೆ.

ಶ್ರೀಜಿ