ದೇವ ಪರಂಪರೆ
[wpdreams_ajaxsearchlite]
ವಿಶ್ವಾಮಿತ್ರ
ಕೌಶಿಕ
ವಶಿಷ್ಟ
ಅಂಗೀರಸ
ಜಮದಗ್ನಿ
ವಾಲ್ಮೀಕಿ
ಅತ್ರಿ
ಅತ್ರಿ
ಕಷ್ಯಪ
ಪತಂಜಲಿ
-
ವಿಶ್ವಾಮಿತ್ರ
-
ವಶಿಷ್ಟ
-
ಜಮದಗ್ನ
-
ಅತ್ರ
-
ಕಷ್ಯಪ
-
ಕೌಶಿಕ
-
ಅಂಗೀರಸ
-
ವಾಲ್ಮೀಕಿ
-
ವೇದವ್ಯಾಸ
-
ಪತಂಜಲಿ
ಗ್ರಂಥಗಳು
- ವೇದಗಳು
- ಉಪನಿಷತ್ತುಗಳು
- ಪುರಾಣಗಳು
- ರಾಮಾಯಣ
- ಮಹಾಭಾರತ
- ಭಾರತೀಯ ಋಷಿಪರಂಪರೆ ಅತ್ಯಂತ ಶ್ರೇಷ್ಠಪರಂಪರೆಯಾಗಿದೆ, ಸನಾತನ ಸಂಸ್ಕೃತಿ ಋಷಿಮುನಿಗಳಿಂದಾಗಿಯೇ ರೂಪುಗೊಂಡಿದೆ. ಅನೇಕ ಋಷಿಮುನಿಗಳ ಜ್ಞಾನ ಹಾಗೂ ತಪಃಶ್ಯಕ್ತಿ ಯಿಂದಾಗಿಯೇ ಜ್ಞಾನ ರಾಶಿಗಳಾದ ವೇದಗಳು ಉಪನಿಷತ್ತುಗಳು, ರಾಮಾಯಣ ಮಹಾಭಾರತ ದಂಥ ಮಹಾನ್ ಇತಿಹಾಸ ಕಾವ್ಯಗಳು, ಆಯುರ್ವೇದ, ಧನುರ್ವೇದ, ಸಂಗೀತ ಕಲೆಗಳು ರೂಪುಗೊಂಡಿವೆ. ರಚನೆ ಯಾಗಿವೆ. ಹಾಗೂ ಬೆಳೆದು ಬಂದಿವೆ. ವೇದಗಳನ್ನ ರಚಿಸಿ ಅವುಗಳನ್ನು ಗುರುಶಿಶ್ಯ
ಪರಂಪರೆಯಿಂದ ಸಾವಿರಾರು ವರುಷಗಳಿಂದ ಶೃತಿ ಸ್ಮೃತಿಗಳ ಮುಖಾಂತರ ಕಂಠಸ್ಥವಾಗಿಸಿಕೊಂಡು ಉಳಿಸಿಕೊಂಡು ಬಂದ ಹೆಗ್ಗಳಿಕೆ ಇವರದ್ದಾಗಿದೆ. ಧರ್ಮಶಾಸ್ತ್ರಗಳನ್ನು ರಚಿಸಿ ಸಮಾಜಕ್ಕೆ ನ್ಯಾಯ ಮಾರ್ಗದ ಹಾದಿಯನ್ನು ಹಾಕಿಕೊಟ್ಟವರು. ಇವರಾಗಿದ್ದಾರೆ. ಸಮಾಜದ ಹೊತವನ್ನೇಚಿಂತಿಸಿ ಸರಳ ಹಾಗೂ ತ್ಯಾಗದಜೀವನ ನಡೆಸಿದುದು ಋಷಿ ಮುನಿಗಳ ಹೆಗ್ಗಳಿಕೆ ಯಾಗಿದೆ..
I am text block. Click edit button to change this text. Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.
ಋಷಿಗಳು
- ಪತಂಜಲಿ
- ಪರಾಶರ
- ಮನು
- ಪುಲಸ್ತ್ಯ
- ಚರಕ
- ಶುಶ್ರುತ
ಗ್ರಂಥಗಳು
- ವೇದಗಳು
- ಉಪನಿಷತ್ತುಗಳು
- ಪುರಾಣಗಳು
- ರಾಮಾಯಣ
- ಮಹಾಭಾರತ
ಋಷಿಗಳು
- ಪತಂಜಲಿ
- ಪರಾಶರ
- ಮನು
- ಪುಲಸ್ತ್ಯ
- ಚರಕ
- ಶುಶ್ರುತ