ಧರ್ಮ ಪೀಠಿಕೆ
ಧರ್ಮ ಎನ್ನುವುದು ಸಂಸ್ಕೃತ ಶಬ್ಧ. ಈ ಶಬ್ಧ ಭಾರತದಲ್ಲಿ ಮಾತ್ರ ಇದೆ. ವಿಶ್ವದ ಬೇರಾವದೇಶದಲ್ಲಿಯೂ ಈ ಶಬ್ಧ ಇಲ್ಲ. ಆಂಗ್ಲರ ರಿಲಿಜಿಯನ್ ಶಬ್ಧವನ್ನು ಧರ್ಮಕ್ಕೆ ಪರ್ಯಾಯವಾಗಿ ಬಳಸುತ್ತಾರಾದರೂ ಆ ಶಬ್ಧ ಧರ್ಮದ ಅರ್ಥವನ್ನು ಕೊಡುವುದಿಲ್ಲ. ಅದು ಮತದ ಅರ್ಥ ಕೊಡಬಹುದು ಅಷ್ಟೆ. ಧರ್ಮ ಎನ್ನುವುದು ಅತಿ ಸೂಕ್ಷ್ಮ ವಿಷಯ. ವಿಶ್ವದೆಲ್ಲೆಡೆಯೂ ಅಗತ್ಯವಿರುವ ಎಲ್ಲರಿಗೂ ಅನ್ವಯವಾಗುವ ಜೀವನ ಮೌಲ್ಯಗಳ ಪೂರ್ಣರೂಪವಾದ ಶ್ರೇಷ್ಠ ಜೀವನ ವಿಧಾನವೇ ಧರ್ಮವಾಗಿದೆ. ಧರ್ಮವನ್ನು ಸ್ಪಷ್ಟವಾಗಿ ತಿಳಿಸಿಕೊಟ್ಟಿದ್ದು, ಉತ್ಕೃಷ್ಟ ವಾಗಿ ಬೋಧಿಸಿದ್ದು ವಿವರಿಸಿದ್ದು ಸನಾತನ ಹಿಂದೂ ಗ್ರಂಥ ಸಾಹಿತ್ಯಗಳಾಗಿವೆ. ಧರ್ಮವನ್ನು ಅರಿಯಲು, ಭದ್ರವಾಗಿ ನೆಲೆನಿಲ್ಲಲು ಹಾಗೂ ಅದರ ಅನುಭವವನ್ನು ಜನರು ಅನುಭವಿಸುವಂತಾಗಲು ಹಿಂದೂ ಗ್ರಂಥಸಾಹಿತ್ಯಗಳನ್ನಾಧರಿಸಿ ಮೂಲಾಧಾರವಾಗಿ ರೂಪಿತಗೊಂಡಿದ್ದೇ ಹಿಂದೂ ಸಂಸ್ಕೃತಿಯಾಗಿದೆ. ಇಂತಹ ಸನಾತನ ಸಾಹಿತ್ಯಗಳಲ್ಲಿನ ಕೆಲವು ವಿಷಯಗಳಲ್ಲಿನ ಅಭಿಪ್ರಾಯ ಭೇಧದಿಂದ ಕವಲೊಡೆದು ಈ ನೆಲದಲ್ಲಿ ವಿಭಿನ್ನ ಮತಗಳು ಜನ್ಮತಳೆದಿವೆ. ಇಂದು ಇಂತಹ ಮತಗಳೇ ತಮ್ಮನ್ನು ತಾವು ಧರ್ಮಗಳು ಎಂಬುದಾಗಿ ಕರೆದುಕೊಳ್ಳುತ್ತಿವೆ. ಈ ತಪ್ಪುತಿಳುವಳಿಕೆ ಸಮಾಜದಲ್ಲಿಯೂ ಇದೆ. ಎಲ್ಲಾ ಮತಗಳೂ ತಮ್ಮೊಂದಿಗೆ ಧರ್ಮ ಎಂದು ಸೇರಿಸುತ್ತಿದ್ದಾರೆ. ಇಂದು ವಿದೇಶೀ ಅಸುರ ಮತೀಯರೂ, ಭೋಗಮತೀಯರೂ ತಮ್ಮಮತ (ರಿಲೀಜಿಯನ್) ವನ್ನು ಧರ್ಮ ಎನ್ನುತ್ತಿರುವುದನ್ನು ನಾವು ನೋಡುತ್ತೇವೆ. ಇವುಗಳನ್ನು ಮತಗಳೆಂದೇ ಕರೆಯಬೇಕೇ ಹೊರತಾಗಿ ಧರ್ಮ ಎಂದು ಕರೆಯಬಾರದು. ಇವು ಧರ್ಮದಿಂದ ಯಾರೊಂದಿಗೂ ನಡೆದುಕೊಂಡ ಉದಾಹರಣೆ ಸಿಗುವುದಿಲ್ಲ. ಇವು ತಮ್ಮ ಮತಪ್ರಚಾರದ ಕೆಲಸದಲ್ಲಿ ತೊಡಗಿವೆಯೇ ಹೊರತು ನಿಜವಾದ ಧರ್ಮ ಏನೆಂದು ಯಾರಿಗೂ ಬೋಧಿಸುವುದಿಲ್ಲ.
ಧರ್ಮ
ಸನಾತನ ಸಂಸ್ಕೃತಿಯಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ, ಎಂಬ ನಾಲ್ಕು ಪುರುಷಾರ್ಥಗಳಿವೆ. ಇವುಗಳಲ್ಲಿ ಧರ್ಮವು ಮಾನವನ ಬದುಕಿನ ಒಂದು ಪ್ರಮುಖ ಪುರುಷಾರ್ಥವಾಗಿದೆ. ಹಾಗೂ ಮೊದಲನೆಯ ಸ್ಥಾನದಲ್ಲಿದೆ. ಉಳಿದವು ಮೂರು ಅರ್ಥ ಕಾಮ ಮೋಕ್ಷ ಇವೆಲ್ಲವೂ ಧರ್ಮದ ಅಡಿಪಾಯದಮೇಲೆ ನಿಂತಿರಬೇಕೆನ್ನುವುದು ಇದರ ಅರ್ಥ. ಧರ್ಮ ಎಂಬ ಪದವು ಬಹಳ ವ್ಯಾಪಕವಾದ ಅರ್ಥವನ್ನು ಸೂಚಿಸುತ್ತದೆ. ಅದು ಧೃ ಎಂಬ ಶಬ್ಧದಿಂದ ಉದ್ಭವಿಸಿದೆ ಧಾರಣಾತ್ ಧರ್ಮಇತ್ಯಾಹುಃ ಅಂದರೆ ಧಾರಣ ಮಾಡುವುದೇ ಧರ್ಮ ಎಂಬುದಾಗಿದೆ. ಉತ್ತಮವಾದ ಜೀವನದ ಸಜ್ಜನನ ನಡೆಯೇ ಧರ್ಮವಾಗಿದೆ. ಮಹಾಭಾರತದಲ್ಲಿ ಭೀಷರು ಧರ್ಮದ ಅರ್ಥವನ್ನು ಯುಧಿಷ್ಟಿರನಿಗೆ ಹೇಳುತ್ತಾರೆ. ಇವುಗಳಲ್ಲಿ ಸತ್ಯ, ದಯೆ, ತಪ(ದೇಶ ಹಾಗೂ ದೇಹ ರಕ್ಷಣೆಗೆ ದೇಹದಂಡನೆ) ಶುಚಿತ್ವ, ಸಹನೆ, ನಂಬಿಕೆ (ದೇವರಲ್ಲಿ) ಮುಂತಾಗಿ 30 ಅಂಶಗಳನ್ನು ಹೇಳಲಾಗಿದೆ. ಧರ್ಮದ ಅರ್ಥ ಉದ್ದರಿಸು, ಪೋಷಿಸು ಇಲ್ಲವೇ ಸಂರಕ್ಷಿಸು ಮುಂತಾಗಿ ಇದೆ. ಧರ್ಮವು ಮಾನವನನ್ನು ಸಮಾಜವನ್ನು ಹಾಗೂ ಇಡೀ ಜಗತ್ತನ್ನು ಸಂರಕ್ಷಿಸುವ ಒಂದು ಪ್ರಮುಖ ಸಾಧನವಾಗಿದೆ. ಧರ್ಮೋ ರಕ್ಷತಿ ರಕ್ಷಿತಃ ಅಂದರೆ ಧರ್ಮವನ್ನು ರಕ್ಷಿಸುವವರನ್ನು ಧರ್ಮವು ರಕ್ಷಿಸುತ್ತದೆ. ಧರ್ಮನಾಶವಾದಲ್ಲಿ ಜನಾಂಗವೇ ನಾಶವಾಗುವುದು ಅಜ್ಞಾನ ದಿಂದ ಮತಾಂಧರಾಗಿ ಅಧರ್ಮದ ಹಾದಿಯಲ್ಲಿನಡೆಯುತ್ತಿರುವ ಇಸ್ಲಾಂ ಜಿಹಾದಿಗಳನ್ನು ನೋಡಿದಾಗ ನಮಗಿದರ ಅರಿವಾಗುತ್ತದೆ. ಸಕಲ ಜೀವರಾಶಿಗಳ ಸಮರ್ಪಕ ವಿಕಾಸಕ್ಕೆ ಅವಕಾಶಮಾಡಿಕೊಡುವುದೇ ಧರ್ಮ. ದಯೆಯೇ ಧರ್ಮದಮೂಲವಯ್ಯ ಎಂಬುದಾಗಿ ಬಸವಣ್ಣನವರು ಹೇಳಿದ್ದಾರೆ. ಸರಳವಾಗಿ ಧರ್ಮವನ್ನು ಅರ್ಥಮಾಡಿಕೊಳ್ಳುವುದೆಂದರೆ. ನಾವು ಬೇರೆಯವರಿಗೆ ಏನು ಮಾಡುತ್ತಿದ್ದೇವೋ ಅದನ್ನೇ ಬೇರೆಯವರು ನಮಗೆ ಮಾಡಿದಾಗ ನಮ್ಮ ಮನಸ್ಸಿಗೆ ಆನಂದ ವಾಗುವಂತಿದ್ದರೆ ಅದು ಧರ್ಮ ನೋವಾಗುವಂತಿದ್ದರೆ ಅದು ಅಧರ್ಮ. ಭಗವಂತನ ಸೃಷ್ಠಿಯು ಸರ್ವಚರಾಚರ ಜೀವಿಗಳಿಗೂ ಸೇರಿದ್ದು ಎಂದು ತಿಳಿದುಕೊಂಡರೆ ಅದುವೇ ಧರ್ಮ. ತನ್ನ ಭೋಗಕ್ಕೆ ಮಾತ್ರ ಇರುವುದು ಎಂದು ತಿಳಿದರೆ ಅದು ಅಧರ್ಮ. ಅಹಿಂಸಾ ಪರಮೋಧರ್ಮಃ ಎಂಬ ಪ್ರಸಿದ್ಧ ಉಕ್ತಿ ಇದೆ. ಪ್ರಕೃತಿಯು ನಮಗೆ ಎಲ್ಲವನ್ನೂ ನೀಡುತ್ತದೆ ಪ್ರಕೃತಿಗೆ ನಾವು ಏನನ್ನು ನೀಡಿದ್ದೇವೆ ಎಂದು ಪ್ರಶ್ನಿಸಿಕೊಂಡಾಗ ನಮ್ಮ ಆತ್ಮಸಾಕ್ಷಿ ಹೆಮ್ಮೆ ಪಡುವಂತೆ ನಾವು ಬದುಕಿದ್ದರೆ ಅದು ಧರ್ಮ. ನಾಚಿಕೆ ಪಡುವಂತಿದ್ದರೆ ಅದು ಅಧರ್ಮ. ಪಡೆದುದಕ್ಕಿಂತ ಹೆಚ್ಚು ಹಿಂದಿರುಗಿಸುವುದು ಧರ್ಮ. ಪಡೆದದ್ದನ್ನು ಅನುಭವಿಸಿ ಮರೆತರೆ ಅದು ಅಧರ್ಮ. ನೀಡುವುದು ಧರ್ಮ ಬೇಡುವುದು ಅಧರ್ಮ. ಪ್ರಕೃತಿಯ ರಕ್ಷಣೆ ಧರ್ಮ ಇದರ ನಾಶ ಅಧರ್ಮ. ತ್ಯಾಗವೇ ಧರ್ಮ ಭೋಗವೇ ಅಧರ್ಮ. ಅನ್ಯಾಯದ ವಿರುದ್ಧ ಹೋರಾಡುವುದು ಧರ್ಮ ಉದಾಸೀನ ತೋರುವುದು ಅಧರ್ಮ. ಅಜ್ಞಾನದ ವಿರುದ್ಧದ ಹೋರಾಟವೇ ಧರ್ಮ ಆಲಸ್ಯವೇ ಅಧರ್ಮ. ಹೀಗೆ ಧರ್ಮವು ವ್ಯಾಪಕವಾಗಿದೆ. ಧರ್ಮಎಂಬುದು ಯಾವುದೇ ಒಂದು ಮತದ ತತ್ವ ಅಲ್ಲ. ಜಗತ್ತಿನಲ್ಲಿ ಹಲವು ಮತಗಳಿವೆ ಹೊರತು ಹಲವು ಧರ್ಮ ಇಲ್ಲ. ಧರ್ಮ ಇಡೀ ವಿಶ್ವಕ್ಕೆ ಏಕಪ್ರಕಾರವಾಗಿ ಅನ್ವಯ ವಾಗುವ ಸಾರ್ವಕಾಲಿಕ ಸತ್ಯದ ವಿಶಿಷ್ಟ ಪ್ರಕ್ರಿಯೆಯಾಗಿದೆ. ಮತಾಂತರ ದಿಂದ ವ್ಯಕ್ತಿಯ ಸಾಂಸ್ಕೃತಿಕ ಗುರುತಿಸುವಿಕೆ ಬದಲಾಗಬಹುದು ಆದರೆ ಧರ್ಮ ಬದಲಾಗುವಂತಿಲ್ಲ. ಆತನು ಧರ್ಮ ವಿಮಖನಾದರೆ ದುಷ್ಟನಾಗುತ್ತಾನೆ, ಅಸುರನೋ ಪಶುವೋ ಆಗಿ ಗುರುತಿಸಿಕೊಳ್ಳುತ್ತಾನೆ. ಇಂದಿನ ಇಸ್ಲಾಮಿನ ಜಿಹಾದಿಗಳು ಹೀಗೆಯೇ ಗುರುತಿಸಿಕೊಳ್ಳುತ್ತಿದ್ದಾರೆ. ಇದು ಸಂಸ್ಕೃತಿಯಲ್ಲಿನ ತಿಳುವಳಿಕೆಯ ಕೊರತೆಯಿಂದ ಆಗಿದೆ. ಧರ್ಮ ಎನ್ನುವುದು ಕೇವಲ ಪುರಾಣ ಕಥೆಗಳಿಗೆ ಸೀಮಿತವಲ್ಲ. ಧರ್ಮವು ದೇವರು ದೇವಸ್ಥಾನ ಎನಿಸಿಕೊಳ್ಳಲುಮಾತ್ರ ಅರ್ಹವಾದುದಲ್ಲ. ಕೇವಲ ಅತಿಮಾನುಷ ಶಕ್ತಿಗಳ ಬಗೆಗಿನ ನಂಬಿಕೆಯಲ್ಲ. ಧರ್ಮವೆಂದರೆ ಕೇವಲ ಯಾವುದೋ ಒಂದು ಹೆಸರಿನ ದೇವರನ್ನು ನಂಬುವುದು ಅವನಿಗೆ ಶರಣುಹೋಗುವುದು ಧರ್ಮವಲ್ಲ. ಧರ್ಮವು ಮಾನವನಿಗೆ ಸನ್ನಡತೆ ಸದ್ಭುದ್ಧಿ, ಸಂತೋಷ, ಸಂಸ್ಕಾರ, ಸದಾಚಾರವೇ ಮೊದಲಾದ ಉತ್ತಮ ಗುಣಗಳನ್ನು ಮತ್ತು ಉಪಯುಕ್ತ ಜೀವನ ಮೌಲ್ಯಗಳನ್ನು ನೀಡುತ್ತದೆ ನೀಡಬೇಕು. ಧರ್ಮವು ಮಾನವನ ಜೀವನವನ್ನು ವಿಶೇಷವಾಗಿ ರೂಪಿಸುವ, ನಿರ್ದೇಶಿಸುವ, ನಿಯಂತ್ರಿಸುವ ಹಾಗೂ ಸಂರಕ್ಷಿಸುವ ವಿಶಿಷ್ಟ ಸಾಧನವಾಗಿ ಕೆಲಸ ಮಾಡುತ್ತದೆ. ಧರ್ಮಭ್ರಷ್ಟನಾಗಿ ಬದುಕುವುದಕ್ಕಿಂತ ಸಾಯುವುದು ಉತ್ತಮ ಎಂಬುದು ಶ್ರೀ ಕೃಷ್ಣನ ಗೀತೋಪದೇಶದ ಸಾರಾಂಶ. ಗೀತೆಯಲ್ಲಿ ಶ್ರೀ ಕೃಷ್ಣನು ಸ್ವಧರ್ಮೇ ನಿಧನಂ ಶ್ರೇಯಃ ಎಂಬುದಾಗಿ ಅರ್ಜುನನಿಗೆ ಎಚ್ಚರಿಸಿದ್ದಾನೆ. ಕರ್ತವ್ಯ ವಿಮುಖನಾಗುವ ಹೇಡಿತನದ ಬದುಕಿಗಿಂತ ಸಾಯುವುದು ಮಿಗಿಲಾಗಿದೆ. ಧರ್ಮಾಚರಣೆಗೆ ಪೂರಕವಾಗಿ ಸನಾತನ ಸಂಸ್ಕೃತಿ ಬೆಳೆದುಬಂದಿದೆ. ಧರ್ಮವು ಜನರ ನಡೆ, ನುಡಿ, ರೀತಿ, ನೀತಿ, ಧ್ಯೇಯ, ಧೋರಣೆ, ಆಚಾರ – ವಿಚಾರ, ಆಹಾರ-ವಿಹಾರ, ವೇಷ –ಭೂಷಣ ,ಉಡುಗೆ – ತೊಡುಗೆ, ಮೊದಲಾದುವುಗಳ ಮೇಲೆ ಅಚ್ಚಳಿಯದ ಪ್ರಭಾವ ಬೀರುತ್ತದೆ. ಜನರು ಧರ್ಮದ್ರೋಹ, ದೈವ ದ್ರೋಹ, ದೇಶದ್ರೋಹ, ಆತ್ಮ ದ್ರೋಹ ದೊಂದಿಗೆ, ಅಶುದ್ಧ ಜೀವನ ಮಾಡುವುದನ್ನು ಬಿಟ್ಟು ಸಜ್ಜನರಾಗಿ, ಸದಾಚಾರ ಸಂಪನ್ನರಾಗಿ, ಸುವಿಚಾರ ಪ್ರಿಯರಾಗಿ ಸಭ್ಯ ನಡವಳಿಕೆಯಿಂದ ಬಾಳಲು ಧರ್ಮವು ಪ್ರೇರೇಪಿಸುತ್ತದೆ. ಸೂಕ್ತ ವಿಧಿ ವಿಧಾನಗಳನ್ನು ರೂಪಿಸಿ ನಿರ್ದೇಶಿಸುತ್ತದೆ.
ನಿಜವಾದ ಧರ್ಮವು ಮಾನವರನ್ನು ಮತ್ತು ಸರ್ವ ಜೀವಜಂತುಗಳನ್ನು ಮಾನವೀಯತೆಯಿಂದ ನೋಡಲು ಕಲಿಸುತ್ತದೆ. ಮನುಷ್ಯನಲ್ಲಿ ಮನುಷ್ಯತ್ವವನ್ನು ತೋಬುತ್ತದೆ. ರಾಕ್ಷಸತ್ವವನ್ನು ತುಂಬುವುದು ರಾಕ್ಷಸಧರ್ಮವೇ ಹೊರತು ಸಾತ್ವಿಕ ಧರ್ಮ ಅಲ್ಲ. ಧರ್ಮವು ಸಕಲ ಜೀವಿಗಳಿಗೂ ಬದುಕಲು ಅವಕಾಶ ಮಾಡಿ ಕೊಡುತ್ತದೆ. ತನ್ನಂತೆಯೇ ಇತರರನ್ನೂ ಪರಿಗಣಿಸಲು ತಿಳಿಸುತ್ತದೆ. ಇವನು ಮೇಲು, ಅವನು ಕೀಳು ಎಂಬ ಕೆಟ್ಟಭಾವನೆಗಳಿಗೆ ಇತಿಶ್ರೀ ಹಾಡುತ್ತದೆ. ಅಮಾನವೀಯ ನಡವಳಿಕೆಗಳನ್ನು ಅನುಸರಿಸದಿರಲು ಪ್ರೇರಣೆ ಮಾಡುತ್ತದೆ. ದೇವರಹೆಸರಿನಲ್ಲಿ ಸುಳ್ಳು, ತಳಮಳ, ಭಯ ಮುಂತಾದುವುಗಳನ್ನು ಬಿತ್ತುವುದು ಧರ್ಮವಲ್ಲ. ದೇವರ ಮೇಲಿನ ಹೆದರಿಕೆಯನ್ನು ಧರ್ಮವು ತೊಲಗಿಸುತ್ತದೆ. ಸಾತ್ವಿಕ ಧರ್ಮದ ನಿಜವಾದ ಅರ್ಥವನ್ನು ತಿಳಿದ ವ್ಯಕ್ತಿಗಳು ಸಕಲ ನಿರುಪದ್ರವಿ ಜೀವರಾಶಿಗಳಿಗೆ ಒಳಿತನ್ನು ಬಯಸುತ್ತಾ , ಸರ್ವ ಸಜ್ಜನರನ್ನೂ ಸಮಾನವಾಗಿ ಕಾಣುತ್ತಾ, ಸ್ನೇಹ ಪ್ರೀತಿಯಿಂದ ಸಮಾಜದಲ್ಲಿ ಸದ್ಗುಣ ಶೀಲರೂ ಸತ್ಪ್ರಜೆಗಳೂ ಸತ್ಪ್ರಭುಗಳೂ ಆಗಿ ಬಾಳುತ್ತಾರೆ. ಧರ್ಮವನ್ನು ವಿವಿಧ ಪ್ರಕಾರಗಳಲ್ಲಿ ವಿವಿಧ ಸಂದರ್ಭಗಳಲ್ಲಿ ಶಾಸನದಂತೆಯೂ ಬಳಸಲಾಗಿದೆ. ಮಾಡುವ ಕಾರ್ಯ ಧರ್ಮ ಸಮ್ಮತವಾಗಿರಬೇಕು ಎನ್ನುವುದು ಇದರ ಉದ್ದೇಶ. ಇದು ಬಹಳ ಸೂಕ್ಷ್ಮ ಹಾಗೂ ಸಂಕೀರ್ಣವಾದ ವಿಚಾರವಾಗಿದ್ದು ಧರ್ಮದ ತಿಳುವಳಿಕೆಯಲ್ಲಿ ಹಲವುಬಾರಿ ಮನುಷ್ಯನು ಗೊಂದಲಕ್ಕೊಳಗಾಗುತ್ತಾನೆ. ಅಂತಹ ಸಮಯದಲ್ಲಿ ಸಜ್ಜನ ಪ್ರಾಜ್ಞರ ಸಲಹೆಯಂತೆ ನಡೆದುಕೊಳ್ಳಬೇಕು ಮತ್ತು ತನ್ನ ಆತ್ಮ ಸಾಕ್ಷಿಗೆ ಸರಿಯಾಗಿ ಎರಡುಜನರಲ್ಲಿ ಯಾರಿಗೂ ಹೊರೆಯಾಗದಂತೆ ನಡೆದುಕೊಳ್ಳಬೇಕು. ಧರ್ಮದ ವಿಕೃತ ರೂಪವನ್ನು ಅಧರ್ಮ, ಅಸುರ ಧರ್ಮ, ತಾಮಸಿಕ ಧರ್ಮ ಎಂದು ಕರೆಯುತ್ತಾರೆ. ಇಂತಹವರು ಇಂದು ವಿಶ್ವಾದ್ಯಂತ ಜಿಹಾದಿನ ಹೆಸರಿನಲ್ಲಿ ಮತಾಂತರದ ಹೆಸರಿನಲ್ಲಿ ಅನ್ಯಾಯ ಅತ್ಯಾಚಾರಗಳನ್ನು ನಡೆಸುತ್ತಾ ಮತಾಂತರ, ಭಯೋತ್ಪಾದನೆ ಲೂಟಿ ಹತ್ಯೆಗಳನ್ನು ಮಾಡುತ್ತಿದ್ದಾರೆ. ಹಾಗೆಯೇ ಅಶ್ಲೀಲತೆ ಅಂಗ ಭೋಗ, ಮದ್ಯ, ಮಾಂಸ, ಸ್ವೇಚ್ಛಾಚಾರ ಇವುಗಳನ್ನೇ ಸಂಸ್ಕೃತಿಯಾಗಿ ರೂಡಿಸಿಕೊಂಡು ಬದುಕುತ್ತಿರುವುದನ್ನು ನಾವು ಸಮಾಜದಲ್ಲಿ ನೋಡುತ್ತಿದ್ದೇವೆ. ಇವರಾರೂ ಧರ್ಮಾಚಾರಿಗಳಲ್ಲ. ವಿದೇಶದಿಂದ ಬಂದ ಬಹುದೊಡ್ಡ ಮೂರ್ಖರ ಮತ ಸಂಘಟನೆ ಧರ್ಮದ ಹೆಸರಿನಲ್ಲಿ ಇಂದು ಮತಾಂತರದ ಕಾರ್ಯದಲ್ಲಿ ತೊಡಗಿದ್ದು ನೈಜವಾದ ಧರ್ಮ ಹಾಗೂ ಭಾರತೀಯ ಸಂಸ್ಕೃತಿಯ ನಾಶಕ್ಕೆ ಕಟಿಬದ್ಧವಾಗಿದೆ, ಇವರದ್ದು ರಾಕ್ಷಸ, ತಾಮಸ, ಹಾಗೂ ರಾಜಸ ಮತ ಅಥವಾ ಭೋಗಧರ್ಮವಾಗಿದೆ. ಇವೆಲ್ಲವೂ ಅಧರ್ಮದ ವಿವಿಧ ವೇಷಗಳಾಗಿವೆ.
ಸ್ಮೃತಿಕಾರ ಮನು ಪ್ರಸ್ತಾಪಿಸಿರುವ ಧರ್ಮದ ಪ್ರಕಾರಗಳು ಈ ಕೆಳಗಿನಂತಿರುವುವು
1. ಸಾಮಾನ್ಯ ಧರ್ಮ> ಸಾಮಾನ್ಯ ಧರ್ಮವು ಕಾಲ ದೇಶ ಗಳ ಎಲ್ಲೆಯನ್ನು ಮೀರಿದ ಜಗತ್ ವ್ಯಾಪ್ತಿಯಾದ ತತ್ವಗಳನ್ನು ಒಳಗೊಂಡಿದೆ. ಇದರಲ್ಲಿ ಅಹಿಂಸೆ, ಸತ್ಯ, ಆಸ್ತೇಯ ಅಥವಾ ಕಳವು ಮಾಡದಿರುವುದು , ಶೌಚ ಅತವಾ ದೇಹ ಶುಚಿ , ಇಂದ್ರಿಯ ನಿಗ್ರಹ ಎಂಬ ನೀತಿ ತತ್ವಗಳು ಪ್ರಮುಖವಾದುವುಗಳಾಗಿವೆ.
2. ರಾಜಧರ್ಮ> ರಾಜ ಧರ್ಮವು ರಾಜನಾದವನ ಕರ್ತವ್ಯ , ಬಲಪ್ರಯೋಗದ ಸಹಿತ ಅಧಿಕಾರ ಚಲಾವಣೆಯ ರೀತಿ , ರಾಜ್ಯಾಡಳಿತ ಕ್ರಮ ಮುಂತಾದುವುಗಳನ್ನು ಒಳಗೊಂಡಿದೆ.
3. ಸ್ತ್ರೀ ಧರ್ಮ > ಸ್ತ್ರೀ ಧರ್ಮವು ಸ್ತ್ರೀಯರ ಕರ್ತವ್ಯ ,ಹೊಣೆಗಾರಿಕೆ ಹಾಗೂ ನಡವಳಿಕೆಗೆ ಸಂಬಂಧಿಸಿದೆ.
4. ದಾಂಪತ್ಯ ಧರ್ಮ > ದಾಂಪತ್ಯ ಧರ್ಮವು ದಂಪತಿಗಳು ಪರಸ್ಪರ ತಮ್ಮ ತಮ್ಮಲ್ಲಿ ಮಕ್ಕಳೊಡನೆ ಕುಟುಂಬದ ಇತರರೊಡನೆ ಹಾಗೂ ಸಮಾಜದೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ಒಳಗೊಂಡಿದೆ.
5. ವರ್ಣ ಧರ್ಮ> ವರ್ಣ ಧರ್ಮವು ಹಿಂದೂ ಸಮಾಜದ ಚಾತುರ್ವರ್ಣದ ಜನರು ಹೇಗೆ ನಡೆದುಕೊಳ್ಳ ಬೇಕು ಎಂಬುದನ್ನು ಒಳಗೊಂಡಿದೆ.(ವರ್ಣ ಎಂದರೆ ಜಾತಿಯಿಂದ ಗುರುತಿಸುವುದಲ್ಲ ವರ್ಣವು ವ್ಯಕ್ತಿಯ ವೃತ್ತಿಯಿಂದ ನಿರ್ಧರಿತ ವಾಗುತ್ತದೆ)
6. ಆಶ್ರಮ ಧರ್ಮ> ಆಶ್ರಮ ಧರ್ಮವು ಮಾನವನು ತನ್ನ ಜೀವಿತ ಅವಧಿಯ ಕಾಲ ಘಟ್ಟಗಳಾದ ಬ್ರಹ್ಮಚರ್ಯ ಗೃಹಸ್ಥ, ವಾನಪ್ರಸ್ಥ ಹಾಗೂ ಸನ್ಯಾಸ ಎಂಬ ನಾಲ್ಕುಆಶ್ರಮಗಳಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ಒಳಗೊಂಡಿದೆ.
7. ಆಪಧ್ಧರ್ಮ> ಆಪದ್ದರ್ಮವು ವ್ಯಕ್ತಿಯ ಕಷ್ಠ ಹಾಗೂ ಸಂದಿಗ್ಧ ಸನ್ನಿವೇಶದಲ್ಲಿ ಧರ್ಮಕ್ಕೆ ಚ್ಯುತಿಬಾರದಂತೆ ಹೇಗೆ ವ್ಯವಹರಿಸಬೇಕು ಎಂಬುದನ್ನು ಒಳಗೊಂಡಿದೆ.
ಹೀಗೆ ಧರ್ಮವು ಉತ್ತಮ ಬದುಕಿಗೆ ಸನ್ಮಾರ್ಗವಾಗಿದೆ. ಧರ್ಮವು ಮತಸಿದ್ಧಾಂತವನ್ನು ಮೀರಿದ ವಿಶ್ವಕ್ಕೆ ಒಳಿತನ್ನುಂಟುಮಾಡುವ ಹಾಗೂ ಜನರನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವ ಒಂದು ವಿಶೇಷ ಶಕ್ತಿಯಾಗಿದೆ ಧರ್ಮೋರಕ್ಷತಿ ರಕ್ಷಿತಃ ಎನ್ನುವುದು ಒಂದು ಪ್ರಸಿದ್ಧ ಉಕ್ತಿಯಾಗಿದ್ದು. ಧರ್ಮದ ರಕ್ಷಣೆ ಮಾಡಿದವನನ್ನು ಧರ್ಮವೇ ರಕ್ಷಸುತ್ತದೆ ಎನ್ನುವುದು ಇದರ ಅರ್ಥವಾಗಿದೆ. ಧರ್ಮಮಾರ್ಗದಲ್ಲಿರುವವರಿಗೆ ಯಾವುದೇ ಭಯವಿರುವುದಿಲ್ಲ ಮರಣ ಭಯವೂ ಇರುವುದಿಲ್ಲ ಆತ ಅರಿಷಡ್ವರ್ಗ ಗಳನ್ನು ಗೆದ್ದು ಜ್ಞಾನಿಯಾಗಿರುತ್ತಾನೆ ಮತ್ತು ಭಗವಂತನ ಪ್ರೀತಿಗಾಗಿ ನಿಷ್ಕಾಮ ಕರ್ಮವನ್ನು ಮಾಡುತ್ತಾ ಜೀವನವನ್ನು ಕಳೆಯುತ್ತಾನೆ ನಾವೂ ಕೂಡಾ ಧರ್ಮದ ಹಾದಿಯಲ್ಲಿ ನಡೆಯುತ್ತಾ ಧರ್ಮರಕ್ಷಣೆಮಾಡೋಣ. ಧರ್ಮವನ್ನೇ ಅರಿಯದ ಮತಾಂಧ ಜಿಹಾದಿಗಳು ಹಾಗೂ ಮತಾಂತರಿ ಮಿಷನರಿಗಳ ದುಷ್ಟ ಕಾರ್ಯವನ್ನು ತಡೆಯೋಣ.
ಭಾರತದಲ್ಲಿ ಅನೇಕ ಮತಗಳಿವೆ ಎಲ್ಲಾಮತಗಳ ಮೂಲ ಬೇರು ಹಾಗೂ ಜೀವಾಳ ಸನಾತನ ಸಾಹಿತ್ಯವೇ ಆಗಿದೆ. ಭಾರತ ಮಾತೆಯ ಮಡಿಲಲ್ಲಿ ಜನ್ಮತಾಳಿದ ಎಲ್ಲ ಮತಗಳೂ ಒಂದೇ ವೃಕ್ಷದ ಹೂವು ಹಣ್ಣು ಎಲೆ ರೆಂಬೆ ಗಳಂತೆ ಒಂದೇ ಮೂಲದಿಂದ ಹುಟ್ಟಿದ ವಿವಿಧ ರೂಪಗಳಾಗಿವೆ. ಪ್ರತಿಯೊಂದೂ ಪರಸ್ಪರ ಪೂರಕ ಹಾಗೂ ಅವಲಂಬಿತ ವಾಗಿಯೇ ಸಾಗುತ್ತಿವೆ ಅಥವಾ ಒಂದೇ ವೃಕ್ಷದಲ್ಲಿ ಆಶ್ರಯಿಸಿದ ಹಲವು ಪಕ್ಷಿಗಳಂತೆ ಇವು ಒಟ್ಟಾಗಿ ಸಾಮರಸ್ಯದಿಂದ ಸಾಗುತ್ತಿವೆ. ಹಲವು ಸಂಸ್ಕೃತಿಗಳು ಭಾರತದಲ್ಲಿ ಹುಟ್ಟಿವೆ ಹಾಗೂ ಹೊರಗಿನಿಂದ ಬಂದವರು ಪಾರ್ಸಿ ಯಹೂದಿ ಮುಂತಾದ ಕೆಲವು ಭಿನ್ನ ಸಂಸ್ಕೃತಿಯವರು ಭಾರತಕ್ಕೆ ಆಶ್ರಯಕೋರಿ ಬಂದವರು ಹಿಂದುಗಳೊಂದಿಗೆ ಹಾಲಿಗೆ ಸಕ್ಕರೆ ಬೆರೆತಂತೆ ಇಲ್ಲಿಯ ನೆಲದಗುಣದಂತೆ ಬೆರೆತ ಉದಾಹರಣೆಗಳಿವೆ. ಆದರೆ ಈ ದೇಶದ ಸಂಪತ್ತನ್ನು ಲೂಟಿಮಾಡಲು ಬಂದ ಇಸ್ಲಾಮಿನ ಭಯೋತ್ಪಾದಕರು ಹಾಗೂ ಕ್ರಿಶ್ಚಿಯನ್ ಮತಾಂತರಿಗಳು ಹಾಲಿಗೆ ಹುಳಿಹಿಂಡಿದಂತೆ ಹಿಂದೂಗಳೊಂದಿಗೆ ಹೊಂದಿಕೊಂಡು ಬದುಕುತ್ತಿಲ್ಲ. ಈ ಮತಾಂಧರು ಇಲ್ಲಿನ ಸಂಪತ್ತನ್ನು ಕೊಳ್ಳೆ ಹೊಡೆದು, ಇಲ್ಲಿನ ಸಂಸ್ಕೃತಿಯನ್ನು ಹಾಳುಮಾಡುತ್ತಾ, ಇಲ್ಲಿಯೇ ತಿನ್ನುತ್ತ ಇಲ್ಲಿಯ ಸಂಸ್ಕೃತಿಗೆ ವಿರುದ್ಧವಾಗಿ ಅಪ ಪ್ರಚಾರ ಎಸಗುತ್ತಿದ್ದಾರೆ. ಭಾರತಕ್ಕೆ ಅಪಚಾರವೆಸಗುತ್ತಿರುವ ಎರಡು ಮುಖ್ಯ ಮತಗಳು, ಮೊಘಲರಿಂದ ಬಂದ ಜಿಹಾದೀ ಲೂಟಿಕೋರ ಮನಸ್ಥಿತಿಯ ಮನುಕುಲ ವಿರೋಧಿ ಕ್ರೂರ ಪಾಶವೀ ಉಗ್ರಗಾಮಿಗಳ ಅಸುರ ಮತ ಇಸ್ಲಾಂ. ಇವರಿಂದಾಗಿಯೇ ಹಿಂದುಗಳ ಸಾವಿರಾರು ದೇವಾಲಯಗಳು ಭಾರತದಲ್ಲಿ ನಾಶವಾಯಿತು. ಅಖಂಡ ಭಾರತ ಇಸ್ಲಾಮಿನ ಮತಾಂಧ ದೇಶದ್ರೋಹಿಗಳ ಬೇಡಿಕೆಯಂತೆ ವಿಭಜನೆ ಆಗಿ ಪಾಕಿಸ್ತಾನ ಉದಯವಾಯಿತು ಆಗ ಅಲ್ಲಿಗೆ ಹೋಗದೆ ಭಾರತದಲ್ಲಿಯೇ ಉಳಿದ ಮುಸಲ್ಮಾನರಲ್ಲಿ ಹಲವರು ಇಂದು ದೇಶದ ಕಾನೂನನ್ನು ಧಿಕ್ಕರಿಸಿ ಪುನಃ ದೇಶ ಒಡೆಯುವಲ್ಲಿ ಮುಂದಾಗುತ್ತಿದ್ದಾರೆ. ಇದರ ಪ್ರತಿಫಲವನ್ನು ಕಾಶ್ಮೀರದಲ್ಲಿ ಪಶ್ಚಿಮ ಬಂಗಾಳದಲ್ಲಿ ನೋಡಬಹುದು ಕೇಂದ್ರದಲ್ಲಿ ಕಾಂಗ್ರೇಸಿನ ಸರಕಾರವಿದ್ದಾಗ 5 ಲಕ್ಷ ಕಾಶ್ಮೀರೀ ಪಂಡಿತರನ್ನು ಮತಾಂಧ ಮುಸ್ಲಿಂ ಉಗ್ರಗಾಮಿಗಳು ಕಣಿವೆಯಿಂದ ಅತ್ಯಾಚಾರ ಕೊಲೆ ಲೂಟಿ ಮಾಡಿ ಓಡಿಸಿದ್ದಾರೆ. ಈಗ ಅಸ್ಸಾಂ, ಪಶ್ಚಿಮ ಬಂಗಾಳ ಕೇರಳಗಳಲ್ಲಿಯೂ ಇವರಲ್ಲಿ ಹಲವರು ದೇಶದ್ರೋಹೀ ಕೆಲಸಗಳಲ್ಲಿ ತೊಡಗಿರುವುದನ್ನು ನೋಡಬಹುದು. ಇವರಾರೂ ಧರ್ಮಮಾರ್ಗದಲ್ಲಿರುವವರಲ್ಲ. ಅಸುರರಾಗಿದ್ದಾರೆ. ಇವರೊಂದಿಗೆ ಹಿಂದುಸ್ಥಾನದ ಸಂಸ್ಕೃತಿಯನ್ನು ನಾಶ ಮಾಡುತ್ತಿರುವ ಇನ್ನೊಂದು ವಿಸ್ಥಾರವಾದಿ ಮತ ಕ್ರಿಶ್ಚಿಯನ್ ಮತವಾಗಿದೆ. ಇವರು ಮತಾಂತರವನ್ನೇ ವೃತ್ತಿಯಾಗಿಸಿಕೊಂಡು ಮಿಶನರಿಗಳಿಂದ ಭಾರತದ ಸಮಾಜದ ಸ್ವಾಸ್ಥ್ಯವನ್ನು ನಾಶಮಾಡುತ್ತಿದ್ದಾರೆ. ಇವರದು ಅಸಭ್ಯ ಸಂಸ್ಕೃತಿಯ ಭೋಗಮತವಾಗಿದೆ. ಇವರು ಮಿಶನರಿಗಳೆಂಬ ಸಮಾಜದ್ರೋಹೀ ವ್ಯವಸ್ಥೆಗಳ ಮುಖಾಂತರ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದು. ವ್ಯವಸ್ಥಿತ ರೀತಿಯಲ್ಲಿ ಮತಾಂತರ ಕೆಲಸದಲ್ಲಿ ಮುಂಚೂಣಿಯಲ್ಲಿದ್ದು ಹಿಂದೂ ಸಂಸ್ಕೃತಿಯನ್ನು ಅವಹೇಳನಮಾಡುತ್ತಾ ಅಮಾಯಕರನ್ನು ದಾರಿತಪ್ಪಿಸಿ ಹಿಂದೂಗಳ ನಂಬಿಕೆಗಳನ್ನು ದುರ್ಬಲಗೊಳಿಸುತ್ತಿದ್ದಾರೆ. ಹಿಂದೂ ಕುಟುಂಬಗಳನ್ನು ಒಡೆದು ನಾಶಮಾಡುತ್ತಿದ್ದಾರೆ. ಕ್ರಿಶ್ಚಿಯನ್ನರ ಅಪಾಯಕಾರಿ ಲಕ್ಷಣಗಳು ಗೋವಾದಲ್ಲಿ ಹಾಗೂ ಈಶಾನ್ಯರಾಜ್ಯಗಳಲ್ಲಿ. ಗೋಚರ ವಾಗುತ್ತಿವೆ. ಹಾಗೂ ಎಷ್ಟೋ ಹಿಂದುಗಳ ಮನೆ ಒಡೆದು ಮಕ್ಕಳನ್ನು ತಂದೆ ತಾಯಿಗಳಿಂದ ದೂರ ಮಾಡಿದ ಕಿರಾತಕರುಗಳು ಈ ಏಸು ಚೇಲಗಳಾಗಿದ್ದಾರೆ. ಸದಾ ಹಿಂದೂ ಸಂಸ್ಕೃತಿಯನ್ನು ನಾಶಮಾಡಲೆಂದು ಹವಣಿಸಿಕೊಂಡು ಬಂದ ನೆಹರೂ ಪರಿವಾರದ ಒಡೆತನದ ಕಾಂಗ್ರೇಸ್ ಈ ಎರಡೂ ಹಿಂದೂ ವಿರೋಧಿಗಳನ್ನು ಬೆಳೆಸಿಕೊಂಡು ಬಂದಿದೆ. ಇವೆರಡು ಮತಗಳಲ್ಲಿ ಹೆಚ್ಚಿನವರ ಮನಸ್ತಿತಿ ಈ ದೇಶದ ನೆಲಕ್ಕೆ ವಿರುದ್ಧವಾಗಿದೆ. ಇವೆರಡೂ ಈ ನೆಲದ ಸಂಸ್ಕೃತಿ ಏಕತೆಯನ್ನು ನಾಶಮಾಡಲು ಪಣತೊಟ್ಟಿವೆ. ವಿದೇಶೀ ಲೂಟಿಕೋರ ಇಟೆಲಿ ಮಹೀಳೆಯ ರಾಜಕೀಯ ಆಶ್ರಯ ಇವರಿಗೆ ಇದ್ದು. ಇವರು ಸದಾ ಹಿಂದೂ ವಿರೋಧೀ ರಾಜಕೀಯ ಪಕ್ಷವಾದ ಕಾಂಗ್ರೇಸನ್ನು ಬೆಂಬಲಿಸಿಕೊಂಡು ಅವರ ಕೃಪೆಯಿಂದ ಮತಾಂತರ ಭಯೋತ್ಪಾದನೆಯಂತಹ ದೇಶದ್ರೋಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ.
ಮುಸಲ್ಮಾನರೂ ಕ್ರಿಶ್ಚಿಯನ್ನರೂ ಇಲ್ಲಿಯವರೇ ಎಂದು ಹೇಳುವ ಕೆಲವು ವಿಕೃತವಾದಿಗಳು ಹಿಂದುಗಳ ಮಧ್ಯೆ ಇದ್ದಾರೆ. ಆದರೆ ಅವರು ಈ ದೆಶಕ್ಕೆ ಆಶ್ರಯಕೋರಿ ಬಂದವರಲ್ಲ. ಈ ದೇಶವನ್ನು ಲೂಟಿಮಾಡಲು ಬಂದವರು ಎನ್ನುವುದನ್ನು ಹಿಂದೂಗಳು ಮರೆಯಬಾರದು. ಅವರು ಮಾಡಿದ ಅನಾಚಾರ ಅತ್ಯಾಚಾರಗಳು ಇತಿಹಾಸದ ಉದಾಹರಣೆ ಗಳಾಗಿ ನಮ್ಮ ಕಣ್ಣಮುಂದಿದೆ. ಕದಿಯಲು ಬಂದವನಿಗೆ ಮನೆಯಲ್ಲಿ ಜಾಗಕೊಡುವುದು ಆಸ್ತಿಯಲ್ಲಿ ಪಾಲುಕೊಡುವುದು ಎಲ್ಲಾದರೂ ಇದೆಯೇ? ಹಿಂದೂಗಳೇ ಯೋಚಿಸಿ, ಕಾಂಗ್ರೇಸ್ ಪ್ರಧಾನಿ ಮನಮೋಹನ ಸಿಂಗರು ಹೇಳುತ್ತಾರೆ ದೇಶದ ಸಂಪತ್ತಿನ ಮೊದಲ ಅಧಿಕಾರ ಮುಸ್ಲಿಮರಿಗೆ ಎಂಬುದಾಗಿ, ಎಂತಹಾ ಹಿಂದೂ ದ್ರೋಹ ಚಿಂತಿಸಿ, ಯಾವಾಗ ಇವರು ಈ ದೇಶದ ಕಾನೂನು ಹಾಗೂ ಸಂಸ್ಕೃತಿ ಹಾಗೂ ಬಹುಸಂಖ್ಯಾತರ ವಿಚಾರಧಾರೆಗಳನ್ನು ಗೌರವಿಸುವುದಿಲ್ಲವೋ ಅಲ್ಲಿಯವರೆಗೆ ಅವರು ಈ ದೇಶದವರಾಗಲು ಸಾಧ್ಯವಿಲ್ಲ. ಅವರನ್ನು ಲೂಟಿಕೋರರು ಸಂಸ್ಕೃತಿ ಹಂತಕರೆಂದೇ ನಾವು ಭಾವಿಸಬೇಕು. ವಿದೇಶೀ ಸಂಸ್ಕೃತಿ ವಿದೇಶೀ ವೇಷಭೂಷಣ, ವಿದೇಶೀ ವೈಯುಕ್ತಿಕ ಕಾನೂನು, ವಿದೇಶೀ ಸಂಪ್ರದಾಯಗಳನ್ನು ಕಷ್ಟಪಟ್ಟು ಅನುಕರಿಸುವ ಹಾಗೂ ಸ್ವದೇಶೀ ಸಂಸ್ಕೃತಿಯನ್ನು ಹೀಯಾಳಿಸುವ ತಿರಸ್ಕರಿಸುವ ಅಗೌರವಿಸುವವರು ಈ ದೇಶದವರಾಗಲು ಹೇಗೆ ಸಾಧ್ಯ? ಇವರನ್ನು ದೇಶದ್ರೋಹೀ ವಿದೇಶೀ ಏಜೆಂಟರೆಂದೇ ಕರೆಯಬೇಕಾಗುತ್ತದೆ. ವ್ಯಾಟಿಕನ್ ಗೆ ನಿಷ್ಠೆತೋರುವ ಭಾರತ ದೇಶಕ್ಕೆ ಅಗೌರವತೋರುವ ಈ ದೇಶದ ಸಂಸ್ಕೃತಿಯನ್ನು ಅಗೌರವಿಸಿ ಮತಾಂತರಿಸುವ ಬಹುಸಂಖ್ಯಾತರ ಭಾವನೆಗೆ ವಿರುದ್ಧವಾಗಿ ಗೋಮಾಂಸಭಕ್ಷಣೆ ಮಾಡುವ ಕ್ರಿಶ್ಚಿಯನ್ನರು, ಹಾಗೂ ಮೆಕ್ಕಾಗೆ ನಿಷ್ಠೆತೋರುವ ಹಜ್ ಯಾತ್ರೆಗೆ ಸರಕಾರೀ ಖಜಾನೆ ಲೂಟುವ ಪಾಕಿಸ್ಥಾನ ಗೆದ್ದರೆ ಪಟಾಕಿಹೊಡೆಯುವ ನಿರಂತರ ಭಯೋತ್ಪಾದನೆ ಗೋಹತ್ಯೆ ಯಲ್ಲಿ ಭಾಗಿಯಾಗುವ ಶರಿಯಾಕಾನೂನಿಗೆ ಮರ್ಯಾದೆ ಕೊಟ್ಟು ಭಾರತೀಯ ದಂಡಸಂಹಿತೆಯನ್ನು ತಿರಸ್ಕರಿಸುವ ಮುಸಲ್ಮಾನರು ಇಲ್ಲಿಯವರಾಗಲು ಹೇಗೆ ಸಾಧ್ಯ? ಇಂತಹ ನೀಚರನ್ನು ಬೆಂಬಲಿಸುವ ವಿದೆಶೀ ಒಡೆತನದ ಕಾಂಗ್ರೇಸ್ ಈ ದೇಶದ ಬಹುಸಂಖ್ಯಾತರ ಹಿತವನ್ನು ಕಾಯುವುದು ಸಾಧ್ಯವೇ? ಇರಲು ನೆಲ, ತಿನ್ನಲು ಅನ್ನ, ಬದುಕಲು ಉದ್ಯೋಗ ಎಲ್ಲ ಭಾರತದ್ದು ಬೇಕು ಆಚಾರ ವಿಚಾರ ನಿಷ್ಠೆ ವಿದೇಶದ್ದಾದರೆ! ಭಾರತಕ್ಕೇನು ಇವರು ಕೊಡಲು ಸಾಧ್ಯ. ಇಂತಹವರನ್ನು ಓಲೈಸಲು ವಿಶೇಷ ಸೌಲಭ್ಯ, ವಿಶೇಷ ಮೀಸಲಾತಿ ಇವುಗಳು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಹಿಂದೂ ವಿರೋಧಿ ಕಾಂಗ್ರೇಸ್ ಪಕ್ಷ ಇವರಿಗೆ ಕಲ್ಪಿಸಿದ ವಿಶೇಷ ಕೊಡುಗೆಯಾಗಿದೆ. ಹೀಗೆ ವಿದೇಶೀ ಮತಾವಲಂಬಿಗಳ ಓಲೈಕೆ ಹಿಂದುಗಳ ಶೋಷಣೆ ನಮ್ಮ ದೇಶದಲ್ಲಿ ಜಾತ್ಯಾತೀತರೆಂದು ಕರೆದುಕೊಳ್ಳುವ ಎಡಬಿಡಂಗಿಗಳಿಂದ ನಡೆಯುತ್ತಿದೆ. ಇದನ್ನು ಎಲ್ಲಿವರೆಗೆ ಸಹಿಸುವುದು ಸಾಧ್ಯ. ಇದು ಧರ್ಮವೇ? ಯೋಚಿಸಬೇಕಿದೆ. ನಿದ್ದೆಯ ಅಮಲಿನಲ್ಲಿರುವ ಹಿಂದುಗಳನ್ನು ಎಚ್ಚರಿಸಬೇಕಿದೆ. ನಾವು ನಿಜ ಮಾನವರಾಗಿ ಬದುಕೋಣ. ನಮ್ಮ ಸಂಸ್ಕೃತಿಯನ್ನು ವಿದೆಶೀ ಹಂತಕರಿಂದ ರಕ್ಷಿಸೋಣ, ಕ್ಷಾತ್ರ ಧರ್ಮವನ್ನು ಪಾಲಿಸೋಣ. ಎಲ್ಲರೂ ಧರ್ಮಪ್ರಚಾರ ಕಾರ್ಯದಲ್ಲಿ ನಮ್ಮೊಂದಿಗೆ ಸಹಕರಿಸಿ ಎನ್ನುತ್ತಾ ಧರ್ಮ ಸಂಸ್ಥಾಪನಾಚಾರ್ಯ ಶ್ರೀಕೃಷ್ಣನನ್ನು ಸ್ಮರಿಸುಸೋಣ ಧರ್ಮೋ ರಕ್ಷತಿ ರಕ್ಷಿತಃ, ಸಂಘೇ ಶಕ್ತಿ ಕಲೌಯುಗೇ ಜೈ ಹಿಂದ್. ಜೈ ಭಾರತ ಮಾತಾ.
- ಶ್ರೀಜಿ